
ಸುಟ್ಟು ಕರಕಲಾಯಿತು
ಒಣಮನಸು
ವಿರಹದ ಕಾಡ್ಗಿಚ್ಚಿಗೆ,
ಮತ್ತೆ ಉಸಿರಾಡಿ
ಹಸಿರಾಯಿತು
ಆ ನಿನ್ನ ಮುಗುಳ್ನಗೆಯ
ಮೊದಲ ಮಳೆಗೆ..
-ಆಂಜನೇಯ ಎಸ್. ಆರ್.
ಇಲ್ಲಿರುವ ಎಲ್ಲಾ ಕವನಗಳು ಗೆಳೆಯ ಆಂಜನೇಯ ರಚಿಸಿದಂತವು. "ಚಿತ್ರ-ಕಾವ್ಯ", 'ಮೈಸೂರ್ ಇಂಜಿನಿಯರ್' (35ನೇ ಸಂಚಿಕೆ,2003) ಪ್ರಕಟಿಸುವ ಸಂಧರ್ಭದಲ್ಲಿನ ಒಂದು ಚಿಕ್ಕ ಪ್ರಯತ್ನ.
0 comments:
Post a Comment