
ಸಾಗರದೆಡೆಗೆ....
"ನಿಂತಲ್ಲೆ ಬಿತ್ತಿ ಬೆಳೆಯಲು
ಜೀವನವೇನು ನಿಂತ ನೀರೇ?
ಹರಿಯುತಿದೆ
ನೀನು ಚಲಿಸುತಿರು,
ಶಕ್ತಿ ಇರುವ ತನಕ
ಮುಕ್ತಿ ದೊರೆಯುವ ತನಕ......"
-ಆಂಜನೇಯ ಎಸ್. ಆರ್.
ಇಲ್ಲಿರುವ ಎಲ್ಲಾ ಕವನಗಳು ಗೆಳೆಯ ಆಂಜನೇಯ ರಚಿಸಿದಂತವು. "ಚಿತ್ರ-ಕಾವ್ಯ", 'ಮೈಸೂರ್ ಇಂಜಿನಿಯರ್' (35ನೇ ಸಂಚಿಕೆ,2003) ಪ್ರಕಟಿಸುವ ಸಂಧರ್ಭದಲ್ಲಿನ ಒಂದು ಚಿಕ್ಕ ಪ್ರಯತ್ನ.
0 comments:
Post a Comment