
"ನೆನಪಿನಾಕಾಶದಲ್ಲಿ
ಗಾಳಿಪಟಗಳೊಂದಿಗೆ
ಮತ್ತೆ ಹಾರಿಸುವಾಸೆ,
ಆ ಎಳೆ ವಯಸಿನ
ತುಂಟ ತರಲೆಗಳನ್ನು
ಆ ಹಸಿ ಮನಸಿನ
ಪುಟ್ಟ ಕನಸುಗಳನ್ನು...!"
-ಆಂಜನೇಯ ಎಸ್. ಆರ್.
ಇಲ್ಲಿರುವ ಎಲ್ಲಾ ಕವನಗಳು ಗೆಳೆಯ ಆಂಜನೇಯ ರಚಿಸಿದಂತವು. "ಚಿತ್ರ-ಕಾವ್ಯ", 'ಮೈಸೂರ್ ಇಂಜಿನಿಯರ್' (35ನೇ ಸಂಚಿಕೆ,2003) ಪ್ರಕಟಿಸುವ ಸಂಧರ್ಭದಲ್ಲಿನ ಒಂದು ಚಿಕ್ಕ ಪ್ರಯತ್ನ.
2 comments:
tumba chennagide.. balyada nenapigu, galipatakku sariyaagide jodi..
ಹಾಯ್ ಪ್ರಸಾದ್,
ನಿಜ. ಈ ಚಿತ್ರವನ್ನ ನಾನು ಪತ್ರಿಕೆಯಲ್ಲಿ ನೋಡಿ ಚಿತ್ರಿಸಿದ್ದು.
Post a Comment